Wednesday, March 27, 2013

ಹಣೆಬರಹ


ಹುಡುಗನೋಡನೆ ಇದ್ದ ಗೆಳತಿಯ ಕಂಡು

ಭಲೆ ಜೋಡಿ ಎಂದರು ಗೆಳೆಯರೆಲ್ಲಾ !

ಅಪ್ಪ ಅಮ್ಮಂದಿರ ಮಾತು ಮೀರಲಿಲ್ಲ..,

ಮದುವೆ ಆದ ಮೇಲೆ ಅವರಂತೆಯೇ....

ಅತ್ತ ಅವಳಿಗೆ ಸುಖವಿಲ್ಲ ,ಇತ್ತ ಇವನಿಗೂ ಖುಷಿಯಿಲ್ಲಾ !



***ಭಾವಪ್ರಿಯ***

1 comment:

Badarinath Palavalli said...

ಗಂಭೀರ ವಿಚಾರ ಮದುವೆ ಮಾಡುವಾಗ ತುಸು ಮೈ ಮರೆತರೂ ಇಂತಹ ಅವಗಢಗಳು ಸಂಭವಿಸಿಬಿಡುವವು. ಸಾಮಾಜಿಕ ಕವನ.
http://badari-poems.blogspot.in/

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...