Sunday, June 30, 2019
Saturday, June 29, 2019
ಹನಿಗವನ
ಧಾರವಾಡದಾಗ...
ಜಬರದಸ್ತ್ ಮಳಿ !
ಬಿಆರ್ಟಿಎಸ್ ರಸ್ತೆಯಲ್ಲಾ..
ನೀರಿನ ಬೋಗಾಣಿ !
ದಾಟಾಕ ತರಲೇಬೇಕು..
ಕಾರ್ಪೋರೆಷನ್ ದೋಣಿ !
ವೋಟ್ ಹಾಕಿದ್ದಕ್ಕ ಮಂದಿ...
ಬಡ್ಕೋಳಾಕತ್ತಾರ ಹಣಿ ಹಣಿ !!
ಜಬರದಸ್ತ್ ಮಳಿ !
ಬಿಆರ್ಟಿಎಸ್ ರಸ್ತೆಯಲ್ಲಾ..
ನೀರಿನ ಬೋಗಾಣಿ !
ದಾಟಾಕ ತರಲೇಬೇಕು..
ಕಾರ್ಪೋರೆಷನ್ ದೋಣಿ !
ವೋಟ್ ಹಾಕಿದ್ದಕ್ಕ ಮಂದಿ...
ಬಡ್ಕೋಳಾಕತ್ತಾರ ಹಣಿ ಹಣಿ !!
Thursday, June 27, 2019
ಶ್ರಾವಣ
ನಲ್ಲಾ,
ಬಿಡಬೇಡ
ಕಣ್ಣಿನಲ್ಲೇ ಹೂ ಬಾಣ
ಬಂದಿಹುದು ಶ್ರಾವಣ
ಮೊಳಗಿಹುದು ಶುಭಲಗ್ನ
ಬೇಗನೆ ಬಾ...
ಮದುವೆ ಆಗಿಯೇ ಬಿಡೋಣ..!!
Subscribe to:
Posts (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಅಪ್ಪು - ಮರೆಯದ ಚೇತನ --------------------- ಒಂದು ಮರೆಯಾಗಲಾರದ ಚೇತನ.. ಚಂದನ ವನದ ಸೌಗಂಧದ ಕುಸುಮ ಹೃದಯಗಳ ಆಳಿದ ಧೀಮಂತ ವಿನಯತೆ ಭಾವ ಸದಾ ಜೀವಂತ ಮನುಷತ್ವವೂ ನಾಚ...
-
ಕತ್ತಲು ಕವಿದಾಗ ತಿಳಿ-ಬಿಳಿ ನೆರಳಲ್ಲಿ ಚಂದ್ರಮುಖಿ ದೀಪದ ಬೆಳಕಿನಲ್ಲಿ ನಗೆ ಚೆಲ್ಲೊ ಮಂದಸ್ಮ್ರತಿ ನಯನಗಳು ಮನೋಹರ ಘಾಡ ನೆರಳೊತ್ತ ಗವಿ ಪ್ರೀತಿ ಮೋಹದ ಸಾಗರ ಪಂಚಮ ಪ್ರೀತಮ...
