Monday, March 11, 2013

ಹಿತವಚನ

ಬಡವನಾಗಿದ್ದರೂ ಸ್ವಾಭಿಮಾನಿ, ದುಡಿದು ತಿನ್ನುವನು ತನ್ನ ತೋಳ್ ಗಳ ನಂಬಿ.
ಚಿಕ್ಕ ಗೂಡಲ್ಲಿ ನೆಲೆಸಿದರೂ , ಖುಶಿಯ ಭಂಡಾರವ ಹೊತ್ತು ಮೆರೆವರು.
ಕೋಟಿ ಕೋಟಿ ಇದ್ದರೂ ಸಿರಿವಂತರಿಗೆ ಸಿಗದು ನೆಮ್ಮದಿ.
ಅರಮನೆಯಲ್ಲಿ ಮೆರೆದರೂ , ಕ್ಷಣ ಕ್ಷಣ ಖುಶಿಗಾಗಿ ಹಾತೊರೆಯುತಿಹರು.

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...