Monday, April 29, 2013

ನೀ ಬಲು ದೂರ


ಹೇಳಬೇಕಿತ್ತು ನನಗೆ, ನೂರಾರು ಮಾತು

ಕೇಳದೇ ನೀ ಹೊರಟು ಹೋದದ್ದೇಕೆ..?

ನೀ ಬರುವೆ ಎಂದು, ದಾರಿ ಕೂಡ ಕಾಯಲಾರೆ..

ತೆರಳಿ ಬಿಟ್ಟೆ.. ನೀ ಬಾರದ ಊರಿಗೆ..!!

1 comment:

Badarinath Palavalli said...

ತೀವ್ರ ವಿಷಾದವೇ ಇಲ್ಲಿ ಮೈದಾಳಿದೆ.

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...