Saturday, April 27, 2013

ತ್ಯಾಗಿ

===
ಮನಸಲಿ ಪ್ರೀತಿಯ ಬೀಜ ಬಿತ್ತ ಬೇಡ
ಬೀಜ ಮೊಳೆತರೂ.. ಮಣ್ಣ ಒಳಗಡೇನೆ
ಆ ಹೂ ಅರಳುವುದು ಬೇರೆಯ ದುಂಬಿಗಳಿಗೇನೆ !

1 comment:

Badarinath Palavalli said...

ಚಪ್ಪಾಳೆ ಚಪ್ಪಾಳೆ. ಬಹಳಷ್ಟು ಸಾರಿ ಅಂತೆಯೇ ಮಿತ್ರಮಾ ನಾವು ಬೆಳೆಸುವು ರೋಜಾ ಯಾರ ಪಾಲೋ ಮುಳ್ಳು ನಮಗೆ ಬಹುಮಾನ!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...