Friday, April 26, 2013

ಮಣ್ಣು

--------
ನೀರೊರೆಯದೇ ಬತ್ತಿದೆ, ನನ್ನ ಕಣ್ಣು..

ಮನ ತೆರೆಯಲಿ ನಿನ್ನ ಒಳಗಣ್ಣು

ಹಚ್ಚು ಬಾರೆ, ಪ್ರೀತಿಯ ಬಣ್ಣವನು

ಈ ದೇಹ, ಸೇರುವ ಮೊದಲು ಮಣ್ಣು !

1 comment:

Badarinath Palavalli said...

ಆಕೆ ಅಸ್ತು ಎನ್ನುವ ಸದ್ದು ನನಗೆ ಕೇಳಿಸಿತು.

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...