Friday, February 22, 2013

ಹಿತ ವಚನ


ಅಕ್ಷರ ಓದುವುದು ಜ್ಞಾನನಕ್ಕಾಗಿ, ಉಪಜೀವನಕ್ಕಾಗಿ, ಸೊಕ್ಕಿನಲ್ಲಿ ಮೆರೆಯುವುದಕ್ಕಲ್ಲ...

ಸಂಸಾರ ಸಾಗಿಸಲು ಸಾಮಾನ್ಯ ಜ್ಞಾನವೇ ಬೇಕು, ಹಸಿವಾದಾಗ ಅನ್ನ ಉಣ್ಣಲೇಬೇಕು, ಹಣವೆಂದೂ ಹಸಿವು ನೀಗಿಸುವುದಿಲ್ಲ!!

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...