Thursday, March 13, 2014

ವೇದಾಂತ

ಕಳ್ಳ ಖಧಿಮರ, ಕೊಲೆಗಡುಕರ ಮಾತಿನಲ್ಲಿ  " ವೇದಾಂತ "  ಕೇಳಿ ಯಾರು ಕೂಡಾ ಬದಲಾಗುವುದಿಲ್ಲ.

ಅವರುಗಳಿಗೆ ಕೊಲೆ , ಸುಲುಗೆ , ವಂಚನೆ ,  ಎಂಬುದು " ಸಾಮಾನ್ಯ " ವಿಷಯ. ಏಕೆಂದರೆ, ಅವರಿಗೆ ಇವೆಲ್ಲವ ಮಾಡಿ

ಗೊತ್ತಿರುತ್ತದೆ ಹೊರೆತು, ಅನುಭವಿಸಿ ಗೊತ್ತಿರುವುದಿಲ್ಲ.

2 comments:

Badarinath Palavalli said...

ಸರಿಯಾಗಿ ಹೇಳಿದಿರಿ.

Sunil R Agadi (Bhavapriya) said...

ಸಜ್ಜನರಿಗೆ ಬೇಗ ಅರ್ಥವಾಗುವ ಸತ್ಯ ಅಲ್ಲವೇ ಸರ್... ? :) ಧನ್ಯವಾದಗಳು. :)

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...