Thursday, July 18, 2013

ಮೃತ್ಯುಪಾಷ

ಹಸಿವು ನೀಗಿಸುವ
ಮಧ್ಯಾನದೂಟ 
ಆಗಬೇಕಿತ್ತು
" ಅಕ್ಷಯಪಾತ್ರೆ "

ದುಷ್ಟರ ಕೃತ್ಯಕ್ಕೆ
ಬಲಿಯಾದ ಮಕ್ಕಳ
ಶೊಚನೀಯ
" ಯಮಯಾತ್ರೆ "
-------------
ಬಿಹಾರದ ಸರನ್‌ ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದೂಟ ಸೇವಿಸಿ ಮೃತಪಟ್ಟ ಮಕ್ಕಳಿಗೆ ಕಂಬನಿಯುತ್ತ ಶ್ರದ್ದಾಂಜಲಿ. 

1 comment:

Badarinath Palavalli said...

ಅಜಾಗರೂಕತೆಯ ಪರಮಾವಧಿ!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...