ಗೂಬೆಗಳು, ದೆವ್ವಗಳು, ಸೂಳೆಗಳು, ರಾತ್ರಿಯಲ್ಲೇ ಕಾರ್ಯಾಚರಣೆ ಮಾಡುತ್ತವೆ ಏಕೆಂದರೆ, ಅವುಗಳಿಗೆ ಬೆಳಕನ್ನು ಎದಿರಿಸುವ ಧೈರ್ಯ ಇರುವುದಿಲ್ಲ.
Friday, February 14, 2014
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ರಾಘು ರಾಘು ಪೂರಿಯೊಳಗಿನ ಸಾಗು ಪಾನಿ ಪುರಿ, ಬೇಲ್ ಪುರಿಯ ಪ್ರೀತಿಸುವ ಮಗು ನಾಲಿಗೆ ರುಚಿಗೆ ಸುತ್ತುತ್ತಾನೆ ಪ್ರತಿ ಹೋಟೆಲ್ ಸೂರು ತೃಪ್ತಿ ಆಗದು ಎಷ್ಟೇ ಸುತ್ತಿದರ...
-
ನಲ್ಲೆ, ತಂದು ಕೊಡಲೆ ನಿನಗೆ ಆ ಸಾಗರದಾಳದ ಮುತ್ತು .? ಅಂದನವನು.... ನಲ್ಲಾ, ಆ ಮುತ್ತಗಳ ಬೆಲೆ ಎಷ್ಟೇ ಇದ್ದರೂ .., ನೀ ನೀಡುವ ಪ್ರೀತಿಯ ಸಿಹಿ ಮುತ್ತಿಗೆ ಬೆಲೆ ಕಟ್ಟಲ...
2 comments:
ಉಗೀರಿ ಮಕ್ಕೆ! ಅವು ಅಷ್ಟೇಯಾ ಮನೋಶುದ್ಧಿಯಾಗವು ಯಾವತ್ತಿಗೂ, ಅವು ಮನೋ ನಿಶಾಚರ ದೇಹಿಗಳು!
ಹ್ಹಾ...ಹ್ಹಾ...ಹ್ಹಾ...! ಯಾರಾದರೂ ಇಂತವರಿಗೆ ಉಗೀಯಲೇ ಬೇಕು ಅಲ್ಲವೇ ಸರ್.! ಅವು ನಾಚಿಕೆ, ಮಾನ,ಮರ್ಯಾದೆಯ ಬಿಟ್ಟುನಿಂತ ಸಮಾಜದ ಹುಳಗಳು. ಅವುಗಳು ಸತ್ತರೂ ಯಾರು ಉಗಿಯಲಿಕ್ಕೂ ಇಷ್ಟ ಪಡುವುದಿಲ್ಲ.ನೀವು ಹೇಳಿದ ಹಾಗೆ ಅವು ಮನೋ "ನಿಶಾಚರ ದೇಹಿಗಳು" ಅಚ್ಚುಕಟ್ಟಾದ ಪದ ಬಳಕೆ ಸರ್.., ಧನ್ಯವಾದಗಳು ತಮಗೆ ಹಾಗು ಶುಭದಿನ. :)
Post a Comment