Friday, February 07, 2014

ಕಟು ಸತ್ಯ

ಪ್ರಮಾದವ ಎಸಗಿದ ಜನರು..

ಅದನ್ನು ಮುಚ್ಚಲು ಸಜ್ಜನರ ತರ ನಟಿಸಿದರೆ, ಅವರು ಸಜ್ಜನರಾಗುವುದಿಲ್ಲ..!

ಅವರ ಕೃತ್ಯ ಶ್ವಾನದಂತೆ...,

ಬಹಿರ್ದೆಶೆಗೆ ಹೋಗಿ....,ನೆಲವ ಕೆದರಿ.., ಮಣ್ಣು ಚಿಮ್ಮಿ.., ಮುಚ್ಚುವಂತೆ..!

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...