ಅತ್ತಿತ್ತ ಒಲಾಡದಿರು,
ಒತ್ತಡಕ್ಕೆ ಸಿಲುಕಿ ಸುಸ್ತಾಗಿ ಬೀಳದಿರು,
ಹೃದಯ ಬಯಸಿದರೆ ಮಾತ್ರ ಸ್ಪಂದಿಸು,
ಅಲ್ಲಿಯವರೆಗೂ ಸುಮ್ಮನಿರು ........ !
ಸುಮ್ಮನಿರು ಮನವೇ ಸುಮ್ಮನಿರು..!
ಕತ್ತಲಲ್ಲಿ ಕಳೆಯದಿರು,
ಅತ್ತು ಅತ್ತು ಅಳಿಯದಿರು,
ಜೀವನಾಡಿ ನಿನ್ನ ಮುತ್ತಿಕ್ಕುವಾತನಕ,
ಅಧರದ ಹಾಲು ಉಕ್ಕುವಾತನಕ.... !
ಸುಮ್ಮನಿರು ಮನವೇ ಸುಮ್ಮನಿರು..!
ನಿಂತು ನಿರಂತರ ಚಿಂತಿಸದಿರು,
ಆತುರ ಆವಾಂತರವ ಆವ್ಹಾನಿಸದಿರು,
ಮುಳುಗಿ ಮೇಲೇರಲಿವೆ ಕನಸಿನ ಮುಗಿಲು,
ಕಂಪು ತಂಪೇರುವಾತಾನಕ............ !
ಸುಮ್ಮನಿರು ಮನವೇ ಸುಮ್ಮನಿರು..!
Tuesday, July 01, 2008
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಅಪ್ಪು - ಮರೆಯದ ಚೇತನ --------------------- ಒಂದು ಮರೆಯಾಗಲಾರದ ಚೇತನ.. ಚಂದನ ವನದ ಸೌಗಂಧದ ಕುಸುಮ ಹೃದಯಗಳ ಆಳಿದ ಧೀಮಂತ ವಿನಯತೆ ಭಾವ ಸದಾ ಜೀವಂತ ಮನುಷತ್ವವೂ ನಾಚ...
-
ಕತ್ತಲು ಕವಿದಾಗ ತಿಳಿ-ಬಿಳಿ ನೆರಳಲ್ಲಿ ಚಂದ್ರಮುಖಿ ದೀಪದ ಬೆಳಕಿನಲ್ಲಿ ನಗೆ ಚೆಲ್ಲೊ ಮಂದಸ್ಮ್ರತಿ ನಯನಗಳು ಮನೋಹರ ಘಾಡ ನೆರಳೊತ್ತ ಗವಿ ಪ್ರೀತಿ ಮೋಹದ ಸಾಗರ ಪಂಚಮ ಪ್ರೀತಮ...
No comments:
Post a Comment