Tuesday, July 01, 2008

ವೀರ ...!!!

ಕನಸ್ಸು ಕಂಡಿದ್ದು ಕಸವಾಯಿತು,

ಮನಸ್ಸು ಒಡೆದು ಮಸಣ ಸೇರಿತು,

ಆಸೆ ಕಟ್ಟಿದ್ದು ಸ್ವಲ್ಪ,ಸುಟ್ಟು ಹೋಯಿತು ಬೇಗ,

ಕಾಣದ ಲೋಕವನ್ನು ಕಾಣುವುದೇ ಬೇಡ ,

ಮನದಾಳದ ಮುಗಿಲು ಊರಾಚೆ ದೂರ,

ದುಃಖವನ್ನು ಮರೆಯೂ ವೀರ ...!!!

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...