Monday, January 26, 2015

ವಿಹಂಗಮಯ

ಎಲೆಗಳ ಹೊದಿಕೆ ಕಳಚಿದ
ತರು ಲತೆ ಬಳ್ಳಿಗಳಿಗೆ,
ಕೃಷ್ಣ ಸುರಿಸಿದನು
ಮಂಜು ಹನಿಯ ಮಲ್ಲಿಗೆ,
ಶುಭ್ರ ಸುಮಧುರ
ವಿಹಂಗಮಯ ನೋಟಕೆ,
ಕಂಗಳಿಸಿಹರು ಇವರು
ಭುವಿಯಲ್ಲಾ ಶ್ವೇತ ಉಡುಗೆ !!
 

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...