Monday, June 17, 2013

ಸಂಚು

ಮುಗ್ಧ ಜನರನ್ನು ಮೋಸ ಮಾಡಲೆಂದೇ ಹೂಡಿದ್ದರು ದುರ್ಜನರು ಸಂಚು,

ಮುಗ್ಢರನ್ನು ಸೃಶ್ಟಿಸಿದ ಭಗವಂತನಿಗೆ ಕಾಣಿಸದೇ ಇವರ ಹೊಂಚು,

ಗುಡುಗಿದ, ಸಿಡಿದೆದ್ದ ಮುಕ್ಕಣ್ಣ... ಸುಟ್ಟು ಬೂದಿಯಾದರು ದುರ್ಜನರು.., ಅವರ ಮೇಲೆ ಬಿದ್ದಾಗ ಮಿಂಚು !

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...