Wednesday, June 12, 2013

ಕಣ್ಣ ಹನಿ

ಸಹಸ್ರ ಹೂವುಗಳ ವೃಷ್ಟಿ ಹರಿದರೂ...


ಒಂದೇ ಒಂದು ಮುಳ್ಳು ಚುಚ್ಚಿದರೂ...

ಕಣ್ಣು ಒದ್ದೆ ಆಗುವುದು ಮಾತ್ರ  ತಪ್ಪುವುದಿಲ್ಲ ...

ಕಾರಣ,

ಮೊದಲನೆಯದು ಆನಂದ ಭಾಷ್ಪ.

ಎರಡನೆಯದು ಒಳ ನೋವು...!!

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...