Thursday, December 19, 2019

ಕುತಂತ್ರಿ


ಚುನಾವಣೆ ಮುಂಗಡ
ಕಳಸಾ ಬಂಡೂರಿ ಯೋಜನೆಗೆ ಅಸ್ತು..!

ಮತ ಹಾಕಿ ಗೆಲ್ಲಿಸಿದವರಿಗೆ
ಮಾಡಿದರು ಬೆಪ್ಪು,ಕೂಡಲೆ ಸಿಕ್ಕಿತು ಶಾಕು..!

ಡೊಂಬರಾಟದ ರಾಜಕೀಯಕ್ಕೆ
ಪೆದ್ದ ಜನರು ಸುಸ್ತೋ....ಸುಸ್ತು...!

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...