Tuesday, December 03, 2019

ಬಡ ರೈತರು


ಇರುಳ್ಳಿ ಕ್ವಿಂಟಾಲಿಗೆ,
ಎಂಟು ಸಾವಿರ !!

ಇಂದಾದರೂ ಮೂಡಲಿ..,
ರೈತನ ಮುಖದಲ್ಲಿ ಮಂದಾರ !

ಐಟಿ ಬಿಟಿ ಜನರೇ..,
ತಗೆಯದಿರಿ ಉದ್ಗಾರ..!

ಬಡ ರೈತರೂ ನಡೆಸಬೇಕು...
ನೆಮ್ಮದಿಯ ಸಂಸಾರ !!

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...