Tuesday, January 14, 2014

ಶಾಶ್ತಿ

ಕವಿಯ ಕುಂಚದಲ್ಲಿ ಅರಳಿದ ಹೂವು

ಕವಿಯನ್ನು ಗೆಲ್ಲಿಸಿ, ಕವಿತೆ ಪುಸ್ತಕ ಸೇರಿತು !

ಶ್ರೇಷ್ಟ ಕವಿಯ ತಿರಸ್ಕರಿಸಿ ನಡೆದ ಸಾಲು

ಅಹಂನಿಂದ ಮೆರೆದು ., ಈಗ ಬೀದಿ ಪಾಲು !!

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...