Friday, December 13, 2013

ಸರ್ವಜ್ಞನ ವಚನಗಳು

ಅತ್ತಿ ಮರಕರಳಿಲ್ಲ ಕತ್ತೆಗಂ ಕೋಡಿಲ್ಲ


ಹತ್ತಿಯಾ ಹೊಲಕೆ ಗಿಳಿಯಿಲ್ಲ ಸೂಳೆಗಂ

ಸತ್ಯವಿಲ್ಲೆಂದ ಸರ್ವಜ್ಞ

(ತಾತ್ಪರ್ಯ : ಅತ್ತಿಯಮರದಲ್ಲಿ ಹೂಗಳು ಆಗುವದೇ ಇಲ್ಲ. ಕತ್ತೆಗೆ ಕೋಡುಗಳು ಇರುವದಿಲ್ಲ. ಹತ್ತಿಯ ಹೊಲದಲ್ಲಿ ಗಿಳಿಗಳು ಬರುವದಿಲ್ಲ.ಸೂಳೆಯಲ್ಲಿ ಸತ್ಯತನವೇ ಇರುವದಿಲ್ಲ)

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...