ವಿಧ್ಯಾರ್ಹತೆ  : ಹೆಚ್ಚು ಕಲಿತವಳಿರದಿದ್ದರು ಪರವಾಗಿಲ್ಲ , 
ಭುಧ್ಧಿವಂತಳಾಗಿರಬೇಕು    ..!
ಹೆಚ್ಚು ಅಂಕಗಳಿಸದಿದ್ದರು ಪರವಾಗಿಲ್ಲ ,
ಅಂಕೆಶಾಸ್ತ್ರ  ಬಲ್ಲವಳಾಗಿರಬೇಕು...!
ಪಾಕ ಪ್ರವಿಣೆ  ಆಗಬೇಕಿಲ್ಲ ,
ಅಡುಗೆ ಬಲ್ಲವಳಾಗಿದ್ದರೆ ಸಾಕು  ..!
ಪ್ರೀತಿಯೇ  ಅರಿಯದಿದ್ದರು ಪರವಾಗಿಲ್ಲ   
ಮನಸ್ಸಿನ ಮಾತು ತಿಳಿದುಕೊಂಡರೆ ಸಾಕು..!
ಹೃದಯ ಬಡಿತ ಕೇಳಿಸದಿದ್ದರೂ ಪರವಾಗಿಲ್ಲ ,
ತುಡಿತಕ್ಕೆ ಮಿಡಿಯುವಂತವಳಾಗಿರಬೇಕು  ..!
ಜೀವನವೆಂಬುದು ತಿಳಿಯದಿದ್ದರೂ ಪರವಾಗಿಲ್ಲ,
ಬಾಳುವೆ ಎಂಬ ಆತ್ಮವಿಶ್ವಾಸವಿದ್ದವಳು  ಬೇಕು ..!
ಹೀಗೆಂದು  ಒಬ್ಬ ಮಡದಿ ಬಾಳ  ಸಂಗಾತಿಯಾಗಿ ಬೇಕು...!
Wednesday, April 28, 2010
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
- 
ನಲ್ಲೆ, ತಂದು ಕೊಡಲೆ ನಿನಗೆ ಆ ಸಾಗರದಾಳದ ಮುತ್ತು .? ಅಂದನವನು.... ನಲ್ಲಾ, ಆ ಮುತ್ತಗಳ ಬೆಲೆ ಎಷ್ಟೇ ಇದ್ದರೂ .., ನೀ ನೀಡುವ ಪ್ರೀತಿಯ ಸಿಹಿ ಮುತ್ತಿಗೆ ಬೆಲೆ ಕಟ್ಟಲ...
 - 
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
 - 
ಹಸಿರು ಮಾನವನ ಜೀವದ ಉಸಿರು ಹಸಿರು ಇದ್ದಾರೆ ಭಾಗ್ಯ , ಹಸಿರು ತರುವುದು ಸೌಭಾಗ್ಯ ಹಸಿರು ಬೆರೆತಿರಲು ಜೀವನ , ಹಸಿರು ಬದುಕಿನ ಪಯಣ ಕಾಡು ಬೆಳೆದರೆ ನಾಡಿಗೆ ಮಳೆ , ಸೋನೆ ಗರ...
 
No comments:
Post a Comment