ಕರುನಾಡಿನಲ್ಲಿ ಮುಂಗಾರು ಮಳೆಯ ಆರ್ಭಟ...
ರೆಂಬೆ, ಕೊಂಬೆಗಳು ನೆಲಕ್ಕೆ ಉರುಳಿ ಧುಳಿಪಟ...
ಉರಿ ಬಿಸಿಲಿನ ತವೆಗೆ ನಿರೆರೆಚಿದ ಹಾಗೆ..
ತಲೆಯ ತಟ್ಟಿ ಎಣ್ಣೆಯ ಬಡಿದಹಾಗೆ..
ಧೂಳು ಕಡ್ಡಿ ಕಸ ಗಾಳಿಯಲ್ಲಿ ತೂರಿ ,
ಕಪ್ಪನೆಯ ಮೋಡಗಳು ಸಿಟ್ಟಿಗೆದ್ದು ಸುರುದಿರಲು ,
ಚಟ ಪಟನೆ ಪೆಟ್ಟು ತಿಂದು ಭೂಮಿ ಕರಗಿ ನಿಂತಿಹಳು ..
ಮೈಯೊಡ್ಡಿ ಬಳಕುತ ಹಸಿರನುಟ್ಟು ಮೆರೆದಿಹಳು...!
-ಭಾವಪ್ರಿಯ
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಸಣ್ಣ ಕಂದಮ್ಮಗಳ ಹಸಿವು ಕರುಳ ಹಿಚುಕಿ ಹೊಸೆಯುವುದು ಕಣ್ಣ ಹನಿಗಳ ನೋವು ಮನವ ಹಿಂಡಿ ಕದಡುವುದು ಆಡುತ್ತಾ ಕಳೆಯಬೇಕಿದ್ದ ಬದುಕು ಬೀದಿಗಳಲ್ಲಿ ಅರಸಿದೆ ನೆರವು ...
-
ನಾ ಚಿನುಕುರುಳಿ ಕಂದ ಹುಟ್ಟುತ್ತಲೇ ಹಂಚಿದೆ ಆನಂದ ಅಮ್ಮನ ಮಡಿಲೆ ನನಗೆ ಬೃಂದಾವನ ಅಪ್ಪನ ಹೆಗಲೇ ನನ್ನ ವಾಹನ ಅಜ್ಜಿ, ತಾತ, ಬಂಧು ಮಿತ್ರರೆಲ್ಲ ಒಟ್ಟಾಗಿ ಯ...
-
ಮೋಡ ಮುಸುಕಿದೆ ಇಂದು ಜಗವೆಲ್ಲ ಜಡಿ ಮಳೆ ಬಿದ್ದ ಹನಿಗಳಿಂದ ಭೂಮಿಯಲ್ಲ ಹಸಿರು ಹಸಿರು ಕೊಸರಿಕೊಂಡಂತೆ ಗದ್ದೆ ಕಣಿವೆಗಳೆಲ್ಲ ಹಸಿರ ಉಟ್ಟ ಪೈರು , ಹಸಿರ ಹೊತ್ತ ತೇರು ಹಸ...
No comments:
Post a Comment