Tuesday, April 20, 2010

ಕರುನಾಡಿನಲ್ಲಿ ಮುಂಗಾರು ಮಳೆಯ ಆರ್ಭಟ...

ಕರುನಾಡಿನಲ್ಲಿ ಮುಂಗಾರು ಮಳೆಯ ಆರ್ಭಟ...
ರೆಂಬೆ, ಕೊಂಬೆಗಳು ನೆಲಕ್ಕೆ ಉರುಳಿ ಧುಳಿಪಟ...
ಉರಿ ಬಿಸಿಲಿನ ತವೆಗೆ ನಿರೆರೆಚಿದ ಹಾಗೆ..
ತಲೆಯ ತಟ್ಟಿ ಎಣ್ಣೆಯ ಬಡಿದಹಾಗೆ..
ಧೂಳು ಕಡ್ಡಿ ಕಸ ಗಾಳಿಯಲ್ಲಿ ತೂರಿ ,
ಕಪ್ಪನೆಯ ಮೋಡಗಳು ಸಿಟ್ಟಿಗೆದ್ದು ಸುರುದಿರಲು ,
ಚಟ ಪಟನೆ ಪೆಟ್ಟು ತಿಂದು ಭೂಮಿ ಕರಗಿ ನಿಂತಿಹಳು ..
ಮೈಯೊಡ್ಡಿ ಬಳಕುತ ಹಸಿರನುಟ್ಟು ಮೆರೆದಿಹಳು...!

-ಭಾವಪ್ರಿಯ

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...