Tuesday, November 12, 2019

ಮನುಷತ್ವ

ಗುಡಿ ಕಟ್ಟಿದರೂ
ಮಸೀದಿ ಕಟ್ಟಿದರೂ
ಇಲ್ಲಾ,
ಚರ್ಚ್ಗಳೇ ಕಟ್ಟಿದರೂ
ಅಲ್ಲಿ ಯಾವುದೇ ದೇವರು ಬಂದು ನೆಲೆಸುವುದಿಲ್ಲ...!

ಮನುಷ್ಯನಿಗೆ,
ಮನುಷತ್ವದ ಬೆಲೆ ತಿಳಿದಾಗಲೇ.....,
ಎಲ್ಲರಲ್ಲೂ ದೇವರು ಕಾಣುತ್ತಾನೆ....!!
ಸ್ವಲ್ಪ ಯೋಚಿಸಿ ನೋಡಿ.......................................... !!

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...