ಜೀವನದಲ್ಲಿ ನೆಮ್ಮದಿ ಇಲ್ಲ
ಮನಸ್ಸಿಗೆ ಶಾಂತಿಯು ಇಲ್ಲ
ಕಾಡುವ ವಿಷಗಳೆಲ್ಲಾ ನಿಗ್ರಿಸುತಿಹವಲ್ಲ
ದಾರಿಯೇ ಕಾಣದಂತಾಗಿದೆ ....ಎತ್ತಕಡೆ ಸಾಗಿದೆಯೋ ಪಯಣ..?
ಕಛೇರಿಯ ಕ್ಷಣಗಳು ಇಂದು ಕೊಲ್ಲುತ್ತಿವೆಯಲ್ಲ
ಕೆಲಸ ಕಾರ್ಯಗಳಲ್ಲಿ ಆಸಕ್ತಿಯೇ ಇಲ್ಲ
ರಾಜ್ಯಕಿಯ ಕಂಡು ಮನ ಬೇಸತ್ತಿದೆಯಲ್ಲ
ಉನ್ನತಿ ಕಾಣುವ ಲಕ್ಷಣಗಳೇ ಇಲ್ಲ... ಎತ್ತಕಡೆ ಸಾಗಿದೆಯೋ ಪಯಣ ..?
ಶನಿಯ ಕಾಟವೋ..., ಇಲ್ಲವೋ ಮೋಹಿನಿಯ ಆಟವೋ ,
ಜೀವನಕ್ಕೆ ಅಡ್ಡಗಾಲಾಗಿ.., ಏಳಿಗೆಗೆ ಸರ್ಪಗಾವಲಾಗಿ...
ಕ್ಷಣ ಕ್ಷಣಕೆ ತಡವಿ , ಕೆಟ್ಟ ಶಕ್ತಿಯೊಂದು ಕೆಣಕಿದೆಯಲ್ಲ
ಎಂದು ಅಳಿಯುವುದು ಕೇಡುಗಾಲ....ಎತ್ತಣದಿಂದೆತ್ತ ಸಾಗಿದೆಯೋ ಪಯಣ..?
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ರಾಘು ರಾಘು ಪೂರಿಯೊಳಗಿನ ಸಾಗು ಪಾನಿ ಪುರಿ, ಬೇಲ್ ಪುರಿಯ ಪ್ರೀತಿಸುವ ಮಗು ನಾಲಿಗೆ ರುಚಿಗೆ ಸುತ್ತುತ್ತಾನೆ ಪ್ರತಿ ಹೋಟೆಲ್ ಸೂರು ತೃಪ್ತಿ ಆಗದು ಎಷ್ಟೇ ಸುತ್ತಿದರ...
-
ನಲ್ಲೆ, ತಂದು ಕೊಡಲೆ ನಿನಗೆ ಆ ಸಾಗರದಾಳದ ಮುತ್ತು .? ಅಂದನವನು.... ನಲ್ಲಾ, ಆ ಮುತ್ತಗಳ ಬೆಲೆ ಎಷ್ಟೇ ಇದ್ದರೂ .., ನೀ ನೀಡುವ ಪ್ರೀತಿಯ ಸಿಹಿ ಮುತ್ತಿಗೆ ಬೆಲೆ ಕಟ್ಟಲ...
No comments:
Post a Comment