ಬಾಳಬೆಳಕಾಗಿ ಬರಲೆಂದು ಅಂದುಕೊಂಡಿದ್ದೆ 
ಬಾಳಿಗೆ ಕಿಚ್ಚೊಂದು ಹಚ್ಚಿ ಬಿಟ್ಟಳು 
ಜೀವನ ಬಂಗಾರವಾಗಲಿ ಅಂದುಕೊಂಡಿದ್ದೆ 
ಬಂಗಾರವನ್ನೇ ಕದ್ದು ಓಡಿಹೋದಳು 
ಪ್ರೀತಿಯ ಸ್ವರೂಪ  ಅಂದುಕೊಂಡಿದ್ದೆ 
ಪ್ರೀತಿಯ ಅರಿಯದ ಮೊಡಿ ಅವಳು 
ಜನುಮ ಜನುಮದ ಸಂಗಾತಿ ಅಂದುಕೊಂಡಿದ್ದೆ 
ಯಾವುದೋ ಜನುಮದ ಶತ್ರು ಅವಳು 
ಮದುವೆ ಒಂದು ಪವಿತ್ರ ಬಂಧನ ಅಂದುಕೊಂಡಿದ್ದೆ 
ಗಂಡನನ್ನೇ ಕೊಲ್ಲುವ ಕೊಲೆಪಾತಕಿ ಆದಳು
Thursday, November 17, 2011
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
- 
ನಲ್ಲೆ, ತಂದು ಕೊಡಲೆ ನಿನಗೆ ಆ ಸಾಗರದಾಳದ ಮುತ್ತು .? ಅಂದನವನು.... ನಲ್ಲಾ, ಆ ಮುತ್ತಗಳ ಬೆಲೆ ಎಷ್ಟೇ ಇದ್ದರೂ .., ನೀ ನೀಡುವ ಪ್ರೀತಿಯ ಸಿಹಿ ಮುತ್ತಿಗೆ ಬೆಲೆ ಕಟ್ಟಲ...
 - 
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
 - 
ಹಸಿರು ಮಾನವನ ಜೀವದ ಉಸಿರು ಹಸಿರು ಇದ್ದಾರೆ ಭಾಗ್ಯ , ಹಸಿರು ತರುವುದು ಸೌಭಾಗ್ಯ ಹಸಿರು ಬೆರೆತಿರಲು ಜೀವನ , ಹಸಿರು ಬದುಕಿನ ಪಯಣ ಕಾಡು ಬೆಳೆದರೆ ನಾಡಿಗೆ ಮಳೆ , ಸೋನೆ ಗರ...
 
No comments:
Post a Comment