Friday, February 03, 2017

ಆಶಯ


ಚಳಿಗಾಲಕ್ಕೆ ಹೋಗುವ ಅವಸರ
ಅದಕ್ಕೆ ಮಾಯವಾದ ಬಹುಬೇಗ ಸರಸರ
ಬೇಸಿಗೆಯೂ ಬೇಗ ಕಳೆಯಲಿ..
ಮೇಘ ಕವಿದು ಬಹುಬೇಗ ಮಳೆಗರೆಯಲಿ
ಸಂತಸದೀ ಮತ್ತೆ ಕಾವೇರಿ ತುಂಬಿ ಹರಿಯಲಿ.

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...