Thursday, September 25, 2014

ರಸ್ತೆಗೆ ಮೇಕಪ್

ಕೆರ ಕೆಟ್ಟು ಹದಗೆಟ್ಟು ಹೋದ ರಸ್ತೆಗಳಿಗೆ.....,
ಬಳಿದಾರೆ ಟಾರು...!!
ಆ ವರುಣನಿಗೆ ಅದೇನೋ ಕೋಪ.............,
ಮತ್ತೆ ಕಿತ್ತೆಸೆಯಲು ಸುರಿಸ್ಯಾನ ಮಳೆ ನೀರು !

2 comments:

Badarinath Palavalli said...

ಕುರೂಪಕ್ಕೆ ಬೇಕು ಶಸ್ತ್ರ ಚಿಕಿತ್ಸೆ, ಬರೀ ಮುಲಾಮು ಬಳೆದರೆ ಹೇಗೆ?

Sunil R Agadi (Bhavapriya) said...

ಸರಿಯಾಗಿ ಹೇಳಿದ್ರಿ ಸಾರ್. ಇಲ್ಲಿ ಮಾಡುವ ರಸ್ತೆ ಕಾರ್ಯಗಳೆಲ್ಲಾ ಹಾಗೆಯೇ ಬರಿ ತಾತ್ಕಾಲಿಕ.

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...