Thursday, October 17, 2013

ದ್ವಂದ್ವಾರ್ಥ

-------------------

ಕಣ್ಣು ತುಂಬಿ ಬರುತ್ತಿದೆ..

ಅವಳು ತೊರೆದು ಹೋದ ಕಾರಣಕ್ಕಲ್ಲ..,

ಅವಳು ಘಾಸಿ ಮಾಡಿ ಹೋದ ಮನಸ್ಸಿನ ಗಾಯಕ್ಕೆ !!

-------------------

ಕಣ್ಣು ತುಂಬಿ ಬರುತ್ತಿದೆ

ಯಾವುದೊ ಕಾರಣಕ್ಕೂ.. ದುಃಖವಲ್ಲ !

ವಿಶ್ರಮ ಕಾಣದ ಕಣ್ಣುಗಳಿಗೆ

ನಿದ್ದೆ, ಕಣ್ಣು ತುಂಬಿಕೊಂಡು ಬರುತ್ತಿದೆ.!!

==================

2 comments:

Badarinath Palavalli said...

ಕಣ್ಣಿಗಿಂತಲೂ ನೋವ ಹೊರ ಕೋವೆ ಇನ್ಯಾವುದಿದೆ.

Sunil R Agadi (Bhavapriya) said...

ನೂರು ಭಾಷೆಗಳ ಸಮ್ಮಿಲನ ಅಲ್ವಾ ಸರ್ !ಧನ್ಯವದಗಳು :)

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...