ಚಂಚಲ ಮನಸ್ಸು ನನ್ನದು,
ಚಟ ಪಟನೆ ಮಾತನಾಡಲು ಬಲ್ಲದು ..
ನೂರೆಂಟು ವಿಷಯವ ಮನದ ಬಲೆಯಲ್ಲಿ ಬೆಸೆದು ,
ತಿರುಗಿ ತಿರುಗಿ ಆದದ್ದನ್ನೇ ನೆನೆಯುವುದು ..!
ಯಾಕೆ ಇ ಮನಸ್ಸು ಇಸ್ಟೊಂದು ನಿಗೂಡ..?
ಯಾಕೆ ಇ ಮನಸ್ಸು ಪಾದರಸದಸ್ಟು ಚಂಚಲ ?
ವಿಷವೆಂದು ತಿಳಿದರೂ, ಕುಡಿಯುವ ಬಯಕೆ ಏಕೆ ನಿನಗೆ ...?
ಭಾವನೆಗಳೇ ಇಲ್ಲದ ಕಟುಕಿಗೆ ಏಕೆ ನಿನ್ನ ಒಲವು ..?
ಪ್ರೀತಿಯೇ ಇಲ್ಲದ ಕಿರಾತಕಿಯ ಮೇಲೆ ನಿನ್ನಲೇಕೆ ಅನುಕಂಪ ?
ಪ್ರಾಣವ ತಗೆಯುವ ಕೆಟ್ಟ ಹೆಂಗಸಿಗೆ ಏಕೆ ನಿನ್ನಲ್ಲಿ ಸಹಾನುಭೂತಿ ?
ಮರೆತು ಬಿಡು ಓ ಮನವೇ... ಅದು ಒಂದು ಕೆಟ್ಟ ಕನಸ್ಸೆಂದು ...!
ಮರೆತು ಬಿಡು ಆ ಹೆಂಗಸನ್ನ.... ಅದು ಒಂದು ಕೆಟ್ಟ ಮೃಗವೆಂದು..!
ಮನುಷ್ಯರಿಗೆ ಪ್ರಾಣಿಗಳಿಗೆ ವ್ಯತ್ಯಾಸ ತಿಳಿಯದ ರಾಕ್ಷೆಸಿ ಎಂದು ...!
ಆ ಜೀವಕೆ ಪ್ರೀತಿಯ ಬೆಲೆಯೇ ತಿಳಿದಿಲ್ಲ...ಸ್ವಾರ್ಥತೆ ಮೆರೆಯುವ ಆ.......!
ಮರೆತು.. ಮರೆತು.., ಹಾಯಾಗು ಓ ನನ್ನ ಮನವೇ ......!!!
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಸಣ್ಣ ಕಂದಮ್ಮಗಳ ಹಸಿವು ಕರುಳ ಹಿಚುಕಿ ಹೊಸೆಯುವುದು ಕಣ್ಣ ಹನಿಗಳ ನೋವು ಮನವ ಹಿಂಡಿ ಕದಡುವುದು ಆಡುತ್ತಾ ಕಳೆಯಬೇಕಿದ್ದ ಬದುಕು ಬೀದಿಗಳಲ್ಲಿ ಅರಸಿದೆ ನೆರವು ...
-
ನಾ ಚಿನುಕುರುಳಿ ಕಂದ ಹುಟ್ಟುತ್ತಲೇ ಹಂಚಿದೆ ಆನಂದ ಅಮ್ಮನ ಮಡಿಲೆ ನನಗೆ ಬೃಂದಾವನ ಅಪ್ಪನ ಹೆಗಲೇ ನನ್ನ ವಾಹನ ಅಜ್ಜಿ, ತಾತ, ಬಂಧು ಮಿತ್ರರೆಲ್ಲ ಒಟ್ಟಾಗಿ ಯ...
-
ಮೋಡ ಮುಸುಕಿದೆ ಇಂದು ಜಗವೆಲ್ಲ ಜಡಿ ಮಳೆ ಬಿದ್ದ ಹನಿಗಳಿಂದ ಭೂಮಿಯಲ್ಲ ಹಸಿರು ಹಸಿರು ಕೊಸರಿಕೊಂಡಂತೆ ಗದ್ದೆ ಕಣಿವೆಗಳೆಲ್ಲ ಹಸಿರ ಉಟ್ಟ ಪೈರು , ಹಸಿರ ಹೊತ್ತ ತೇರು ಹಸ...
No comments:
Post a Comment