Monday, May 24, 2010

ಮತ್ತೆ ಹಚ್ಚುತ್ತಿರುವೆ ನಾ ಕವನಗಳ ಬೆಳಕ..!!!


ಭಾವನೆಗಳು ಮೊಳಗಲು ಭಾವನ
ಕವಿತೆಯ ಸಾಲುಗಳಿಗೆ ಕವನ
ತಂತಿಗಳ ಮಿಡಿತವೆ ಪ್ರೇರಣ
ಮನವ ಸಂತೈಸಲು ಮನೋರಮಾ
ಕವನಗಳು ಹುಟ್ಟಲು ಬೇಕು ಸ್ಪೂರ್ತಿ
ಅದರೊಳಗೆ ಅಡಿಗಿರಬಹುದು ಕೀರ್ತಿ
ನನ್ನ ಪದಗಳಿಗೆ ಒಲಿದ ನೂರೆಂಟು ಲಲನೆಯರೇ
ಪಾದಾರ್ಪಣೆ ಮಾಡಿ ಈ ಕವಿ ಹೃದಯದಲ್ಲಿ ...ಮತ್ತೆ ಹಚ್ಚುತ್ತಿರುವೆ ನಾ ಕವನಗಳ ಬೆಳಕ.

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...