Sunday, May 09, 2010

ದೂರ ದೃಷ್ಟಿ....!

ಅರ್ಜುನನು ಗುರಿ ಇಟ್ಟದ್ದು ಕಣ್ಣಿಗೆ
ತಪ್ಪಲಿಲ್ಲ ಅವನ ಗುರಿ ಕಿರೀಟಕ್ಕೆ ಏರಿಸಿಕೊಂಡ ಮತ್ತೊಂದು ಗರಿ
ಭೀಮನ ಬಲವನ್ನು ಕಂಡವರಿಲ್ಲ
ಬಡಿದು ಬಂಟರ ಮೂಳೆಗಳ ಮುರಿದನಲ್ಲ
ಕೃಷ್ಣನ ಚಾತುರ್ಯ ಜಗತ್ತ ಪ್ರಸಿದ್ದ
ಅವನಲ್ಲಿತ್ತು ಪಾಂಡವರ ಗೆಲ್ಲಿಸುವ ದೃಷ್ಟಿ
ಮನುಷನಲ್ಲಿ ಇರಬೇಕು ದೂರ ದೃಷ್ಟಿ
ಅದನ್ನು ಸಾದಿಸಿದಾಗಲೇ ಅವನಿಗೊಲಿವುದು ಪುಷ್ಪ ವೃಷ್ಟಿ ..!
ಜೀವನದಲ್ಲಿ ಮುನ್ನುಗ್ಗಲು ಬೇಕು ಧ್ಯೇಯ ,ಧೈರ್ಯ, ಎಲ್ಲವನು ಸಾಧಿಸಲು ಪಡಬೇಕು ಶ್ರಮ..!

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...