ಜೀವನ ಎಂಬುದು ಬರೀ ಒಂದು ಚಕ್ರದ ಮೇಲೆ ಚಲಿಸುವ ಚಕ್ಕಡಿ ಅಲ್ಲ ,
ತಗ್ಗು ದಿಣ್ಣೆಗಳು ಬಂದಾಗ ಒಂದಕ್ಕೊಂದು ಸರಿ ಸಮಾನವಾಗಿ ಹೊಂದಿಕೊಳ್ಳಬೇಕು..!
ಒಂದು ಚಕ್ರ ಹಳ್ಳಕ್ಕೆ ಬಿದ್ದರೆ ಇನ್ನೊಂದು ಮೇಲೆಳೆಯಬೇಕು..,
ಎಡ ಎತ್ತು ಎಡವಿದರೆ ...ಬಲ ಎತ್ತು ನನಗೇನಂತೆ ಅಂದರೆ..,
ಬಲ ಚಕ್ರ ಮುಳುಗಿದರೆ ....ಎಡ ಎತ್ತಿಗೆ ತೊಂದರೆ...!
ಸೇರಿ ನಡಿಬೇಕಾದ ಚಕ್ಕಡಿ ಕುಂಟುತ್ತ ಸಾಗದು...,
ಚಕ್ಕಡಿ ತೈಯ್ಯಾರಿಸಿದಾತ ಇದಕ್ಕಾಗಿ ಶ್ರಮ ಪಟ್ಟಿರಲಿಲ್ಲ ...!
ನೀತಿ ಹೇಳುವರು.... ಅನೀತಿ ಬೋಧಿಸಿದರೆ ....
ತಿಳಿಯದೇ ಪಾಲಿಸುವ ನೀನು...ನಿನ್ನ ಅವನತಿಗೆ ಆವ್ಹಾನ ಇತ್ತಂತೆ ..,
ನಿನ್ನ ಬಾಳು ಎಂದೂ ತಲುಪದು ಗುರಿ .., ಅದು ಕಟ್ಟುವುದು ನಿನ್ನಯ ಗೋರಿ..!
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಸಣ್ಣ ಕಂದಮ್ಮಗಳ ಹಸಿವು ಕರುಳ ಹಿಚುಕಿ ಹೊಸೆಯುವುದು ಕಣ್ಣ ಹನಿಗಳ ನೋವು ಮನವ ಹಿಂಡಿ ಕದಡುವುದು ಆಡುತ್ತಾ ಕಳೆಯಬೇಕಿದ್ದ ಬದುಕು ಬೀದಿಗಳಲ್ಲಿ ಅರಸಿದೆ ನೆರವು ...
-
ನಾ ಚಿನುಕುರುಳಿ ಕಂದ ಹುಟ್ಟುತ್ತಲೇ ಹಂಚಿದೆ ಆನಂದ ಅಮ್ಮನ ಮಡಿಲೆ ನನಗೆ ಬೃಂದಾವನ ಅಪ್ಪನ ಹೆಗಲೇ ನನ್ನ ವಾಹನ ಅಜ್ಜಿ, ತಾತ, ಬಂಧು ಮಿತ್ರರೆಲ್ಲ ಒಟ್ಟಾಗಿ ಯ...
-
ಮೋಡ ಮುಸುಕಿದೆ ಇಂದು ಜಗವೆಲ್ಲ ಜಡಿ ಮಳೆ ಬಿದ್ದ ಹನಿಗಳಿಂದ ಭೂಮಿಯಲ್ಲ ಹಸಿರು ಹಸಿರು ಕೊಸರಿಕೊಂಡಂತೆ ಗದ್ದೆ ಕಣಿವೆಗಳೆಲ್ಲ ಹಸಿರ ಉಟ್ಟ ಪೈರು , ಹಸಿರ ಹೊತ್ತ ತೇರು ಹಸ...
No comments:
Post a Comment