Wednesday, August 26, 2009

ಉಪ್ಪು ತಿಂದವನು......!

ಉಪ್ಪು ತಿಂದವನು ನೀರು ಕುಡಿಯಲೇ ಬೇಕು
ತಪ್ಪು ಮಾಡಿದವನು ಅದನ್ನು ಭರಿಸಲೇಬೇಕು
ಮೆಲ್ಲ ಮೆಲ್ಲನೆ ಮಜ್ಜಿಗೆ ಕಡಿದರೆ
ಅಜ್ಜಿಗೆ ತಿಳಿಯಲಿಲ್ಲ ಎಂದು ತಿಳಿಯ ಬೇಡವೋ ಮೂಢ
ನಿ ಚಾಪೆಯ ಕೆಳಗೆ ನುಸುಳಿದರೆ ...ನಾ ರಂಗೋಲಿ ಕೆಳಗೆ ತೂರುವ ಜಾಣ ...!

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...