Saturday, June 29, 2019

ಹನಿಗವನ

ಧಾರವಾಡದಾಗ...
ಜಬರದಸ್ತ್ ಮಳಿ !
ಬಿಆರ್ಟಿಎಸ್ ರಸ್ತೆಯಲ್ಲಾ..
ನೀರಿನ ಬೋಗಾಣಿ !
ದಾಟಾಕ ತರಲೇಬೇಕು..
ಕಾರ್ಪೋರೆಷನ್ ದೋಣಿ  !
ವೋಟ್ ಹಾಕಿದ್ದಕ್ಕ ಮಂದಿ...
ಬಡ್ಕೋಳಾಕತ್ತಾರ ಹಣಿ ಹಣಿ !!


No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...