Monday, April 15, 2019

ಭಯ - ಚಿಂತೆ


ಗೆದ್ದವನಿಗೆ ಸೋಲುವೆ,  ಎನ್ನುವ ಭಯ
ಸೋತವನಿಗೆ.., ಮತ್ತೆ ಗೆಲ್ಲುತ್ತೆನೆಯೋ ಅನ್ನುವ ಚಿಂತೆ
ಸುಳ್ಳು ಹೇಳುತ್ತಾ ಅರಚುವವನಿಗೆ.., ಸತ್ಯ ತಿಳಿದರೆ..? ಅನ್ನುವ ಭಯ
ಸತ್ಯವಂತನಿಗೆ.., ಸುಳ್ಳುಗಾರರು ಜಯಸುವರೇ ಅನ್ನುವ ಚಿಂತೆ
ಅಧಿಕಾರ ಇದ್ದವನಿಗೆ.., ಕಳೆದುಕೊಳ್ಳುವೆ ಅನ್ನುವ ಭಯ
ಅಧಿಕಾರ ಇಲ್ಲದವನಿಗೆ.., ಈ ಸರಿಯಾದರೂ ಸಿಗುವುದೇ ಅನ್ನುವ ಚಿಂತೆ
ಅಭ್ಯರ್ತಿಗೆ.., ಹಾಕಿದ ದುಡ್ಡು ಬರುವುದೇ ಅನ್ನುವ ಭಯ
ಜನರಿಗೆ.., ಮತ ಹಾಕಿದವರು ಕೆಲಸ ಮಾಡುವರೇ ಅನ್ನುವ ಚಿಂತೆ
ಭಯ ಚಿಂತೆಗಳ ಸಂತೆ.., ಜೀವ ಇರುವ ತನಕ ಸಾಗುವಂತೆ
ಪ್ರಜಾಕಾರಣ ಬರದ ಹೊರೆತು.., ಮುಕ್ತಿ ಇದಕ್ಕೆ ಇಲ್ಲವಂತೆ !

#ಪ್ರಜಾಕೀಯ #ಉಪ್ರಪ
#prajaakiya #Upendra # UPP

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...