Tuesday, November 21, 2017

ನಿಮ್ಮ ಆಯ್ಕೆ.. ?

ಹಸಿದವರಿಗೆ ಅನ್ನ ಹಾಕಿ
ಬಡವರ ಬವಣೆಯ ನೀಗಿಸುವನೊಬ್ಬ

ರಾಜ್ಯವನ್ನು ಸುವರ್ಣವಾಗಿಸುವ ಸುವಿಚಾರಿ
ಪ್ರಜೆಗಳಿಂದ ಪ್ರಜೆಗಳಿಗಾಗಿ ದುಡಿಯುವನೊಬ್ಬ

ಬತ್ತ ಬಿತ್ತು ಬೆವರುಳಿಸಿದವ
ರೈತ ಬಾಂದವರ ಕಣ್ಣಾಗಿದವನೊಬ್ಬ

ವಿಧ್ಯಾವಂತರನ್ನು ಸುಳ್ಳಿನ ಸುಳಿಯಲ್ಲಿ ನೂಕಿ
ಕಾಣದ ಪ್ರಗತಿಯನ್ನು ಮಾಡಿದೆ., ಎಂದು ಮೂಢರನ್ನಾಗಿಸಿದವನೊಬ್ಬ




  

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...