Thursday, January 10, 2013

ಮನುಜರು ತುಂಬಿದ ಜಗದಲ್ಲಿ ನಾನೋಬ್ಬ ಒಂಟಿಗ


ಸದ್ದು ಗದ್ದಲದಲ್ಲೂ ಮೂಕನಾಗಿ ನಡೆದಿಹ ಪಯಣಿಗ

ಜೀವನದ ಹಾದಿಯಲ್ಲಿ ಮಂಜು ಕವಿದಿರಲು

ದಾರಿ ಕಾಣದ ಮುಸುಕೇ ಮೊಳಗಿರಲು

ಆ ವೆಂಕಟನನ್ನು ನೆನೆದರೂ ದೂರವಾಗದು ಸಂಕಟ

ಮೂರು ಮಾಸ ಕಳೆದು ಮಗದೊಂದು ಮಾಸ ಬಂದಿಹುದು

ಅಂದಿಗೂ ಅಲ್ಲೆ ಇತ್ತು...ಇಂದಿಗೂ ಅಲ್ಲೆ ಇಹುದು

ಜೀವನ ಸಹಜ ಅನ್ನುವ ಕ್ಷಣವೇ ಬಾರದೇ

ಸಾಗಲಿ ಹೇಗೆ.... ಆಶಯದೆಡೆಗೆ ?

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...