ಥಂಡಿಯ  ಚಳಿಯಲ್ಲಿ ಬಿಸಿ ನೀರಿನ ಜಳಕ
 ಮೈಯ್ಯ ಮೇಲೆ ಅರವಿ ಇಲ್ಲದೆ ನಡುಕ
 ಕತ್ತಲೆಯ ಕಣ್ಣ ಅರಸಿ ಮೆತ್ತನೆಯ ತುಟಿಯ ಬಳಸಿ
 ಎದೆಯ ದಿಬ್ಬಗಳ ಮೇಲಿಂದ ಹಾರಿ ಹೊಕ್ಕಳ ತಗ್ಗು ತುಂಬಿ
 ಅಂಕು ಡೊಂಕು ನಾಜೂಕಿನ  ಹರ ದಾರಿ ದಾಟಿ
 ದಟ್ಟ ಕಾಡಿನ ತಗ್ಗು ಕಣಿವೆಯ ಮಾಚಿ
 ಬಿಸಿಯ  ಹನಿಗಳು ತನು ಸವರಿ ಜಾರಿವೆ
 ಆ ಬಿಸಿ ಹನಿಗಳು ಮತ್ತಷ್ಟು ಕಾವೇರಿ ಹರೆದಿವೆ
Friday, October 31, 2008
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
- 
ನಲ್ಲೆ, ತಂದು ಕೊಡಲೆ ನಿನಗೆ ಆ ಸಾಗರದಾಳದ ಮುತ್ತು .? ಅಂದನವನು.... ನಲ್ಲಾ, ಆ ಮುತ್ತಗಳ ಬೆಲೆ ಎಷ್ಟೇ ಇದ್ದರೂ .., ನೀ ನೀಡುವ ಪ್ರೀತಿಯ ಸಿಹಿ ಮುತ್ತಿಗೆ ಬೆಲೆ ಕಟ್ಟಲ...
 - 
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
 - 
ಹಸಿರು ಮಾನವನ ಜೀವದ ಉಸಿರು ಹಸಿರು ಇದ್ದಾರೆ ಭಾಗ್ಯ , ಹಸಿರು ತರುವುದು ಸೌಭಾಗ್ಯ ಹಸಿರು ಬೆರೆತಿರಲು ಜೀವನ , ಹಸಿರು ಬದುಕಿನ ಪಯಣ ಕಾಡು ಬೆಳೆದರೆ ನಾಡಿಗೆ ಮಳೆ , ಸೋನೆ ಗರ...
 
No comments:
Post a Comment