ಕಾವೇರಿ ನೀರ ಕುಡಿ, ಕನ್ನಡವದು ಸಿಹಿ ನುಡಿ
ಕರ್ನಾಟಕವಿದು ಪುಣ್ಯ ಭೂಮಿ
ಸಂಸ್ಕೃತಿ ನಮ್ಮದು ನೆಚ್ಚಿನ ಹಿರಿಮೆ
ಎಲ್ಲ ಭಾಷಿಗರಿಗೂ ನಮ್ಮ ನೆಲದಲ್ಲಿ ಸ್ವಾಗತ
ಸಮವಾಗಿ ಭಾವಿಸೆವು ಪ್ರೀತಿಯ ತೋರುತ
ನಮ್ಮ ನೆಲದಲ್ಲಿ ನೆಲಸಿದರೂ ನಮಗಿಲ್ಲ ಬೆಸರ
ಎಲ್ಲರಿಗೂ ಕಲ್ಪಿಸಿಕೊಡುವೆವು ಬದುಕುವ ಅವಸರ
ನಮ್ಮ ಜಲವ ಬಯಸಿ ಬಂದೆ ನಿ ಕನ್ನಡವ ಕಲಿ
ಕರ್ನಾಟಕದಲ್ಲಿ ನೆಲಸಿದ ಮೇಲೆ ನಮ್ಮ ಸಂಸ್ಕೃತಿಯ ಮೆರಿ.
Friday, August 29, 2008
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಹಸಿರು ಮಾನವನ ಜೀವದ ಉಸಿರು ಹಸಿರು ಇದ್ದಾರೆ ಭಾಗ್ಯ , ಹಸಿರು ತರುವುದು ಸೌಭಾಗ್ಯ ಹಸಿರು ಬೆರೆತಿರಲು ಜೀವನ , ಹಸಿರು ಬದುಕಿನ ಪಯಣ ಕಾಡು ಬೆಳೆದರೆ ನಾಡಿಗೆ ಮಳೆ , ಸೋನೆ ಗರ...
-
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ನಲ್ಲೆ, ತಂದು ಕೊಡಲೆ ನಿನಗೆ ಆ ಸಾಗರದಾಳದ ಮುತ್ತು .? ಅಂದನವನು.... ನಲ್ಲಾ, ಆ ಮುತ್ತಗಳ ಬೆಲೆ ಎಷ್ಟೇ ಇದ್ದರೂ .., ನೀ ನೀಡುವ ಪ್ರೀತಿಯ ಸಿಹಿ ಮುತ್ತಿಗೆ ಬೆಲೆ ಕಟ್ಟಲ...
No comments:
Post a Comment