Friday, August 29, 2008

ನಮ್ಮ ಸಿಹಿ ನುಡಿ

ಕಾವೇರಿ ನೀರ ಕುಡಿ, ಕನ್ನಡವದು ಸಿಹಿ ನುಡಿ
ಕರ್ನಾಟಕವಿದು ಪುಣ್ಯ ಭೂಮಿ
ಸಂಸ್ಕೃತಿ ನಮ್ಮದು ನೆಚ್ಚಿನ ಹಿರಿಮೆ
ಎಲ್ಲ ಭಾಷಿಗರಿಗೂ ನಮ್ಮ ನೆಲದಲ್ಲಿ ಸ್ವಾಗತ
ಸಮವಾಗಿ ಭಾವಿಸೆವು ಪ್ರೀತಿಯ ತೋರುತ
ನಮ್ಮ ನೆಲದಲ್ಲಿ ನೆಲಸಿದರೂ ನಮಗಿಲ್ಲ ಬೆಸರ
ಎಲ್ಲರಿಗೂ ಕಲ್ಪಿಸಿಕೊಡುವೆವು ಬದುಕುವ ಅವಸರ
ನಮ್ಮ ಜಲವ ಬಯಸಿ ಬಂದೆ ನಿ ಕನ್ನಡವ ಕಲಿ
ಕರ್ನಾಟಕದಲ್ಲಿ ನೆಲಸಿದ ಮೇಲೆ ನಮ್ಮ ಸಂಸ್ಕೃತಿಯ ಮೆರಿ.

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...