ಕಾವೇರಿ ನೀರ ಕುಡಿ, ಕನ್ನಡವದು ಸಿಹಿ ನುಡಿ
ಕರ್ನಾಟಕವಿದು ಪುಣ್ಯ ಭೂಮಿ  
ಸಂಸ್ಕೃತಿ ನಮ್ಮದು ನೆಚ್ಚಿನ ಹಿರಿಮೆ
ಎಲ್ಲ ಭಾಷಿಗರಿಗೂ ನಮ್ಮ ನೆಲದಲ್ಲಿ ಸ್ವಾಗತ
ಸಮವಾಗಿ ಭಾವಿಸೆವು ಪ್ರೀತಿಯ ತೋರುತ
ನಮ್ಮ ನೆಲದಲ್ಲಿ ನೆಲಸಿದರೂ ನಮಗಿಲ್ಲ ಬೆಸರ
ಎಲ್ಲರಿಗೂ ಕಲ್ಪಿಸಿಕೊಡುವೆವು ಬದುಕುವ ಅವಸರ
ನಮ್ಮ ಜಲವ ಬಯಸಿ ಬಂದೆ ನಿ ಕನ್ನಡವ ಕಲಿ
ಕರ್ನಾಟಕದಲ್ಲಿ ನೆಲಸಿದ ಮೇಲೆ ನಮ್ಮ ಸಂಸ್ಕೃತಿಯ ಮೆರಿ.
Friday, August 29, 2008
Monday, August 04, 2008
ನನ್ನ ಪ್ರೀತಿಯ ನಂಟು
ಹೆಣ್ಣು ಸೃಷ್ಟಿಯ ಅಧ್ಧ್ಬುತ
ಅವಳ ಉಳಿವು ಶಾಶ್ವತ
ಬಳಕುವ ಮೈ ಮೋಹಕ
ನಡುಗುವ ನಡೆ ಪ್ರೇರಕ
ಮೊಗದ ಅಂದ ಆಹಾ ಆನಂದ
ಕಣ್ಣು ಮಿಟುಕು ಚಂದವೋ ಚಂದ
ಹುಬ್ಬು ಹರಿವ ನವಿರು
ತುಟಿಯ ಅಂಚು ಸವರು
ಬಯಲ ಹಣೆಯ ಬೊಟ್ಟು
ಇಟ್ಟರೆ ನಿ ಅಚ್ಚು ಕಟ್ಟು
ನಿನ್ನ ವಸ್ತ್ರ ವಿನ್ಯಸಕ್ಕಾಗದು ಬಿಕ್ಕಟ್ಟು
ತಿಳಿಯೆ ನನ್ನ ಒಲವೆ ..ಈ ಮಾತಿನಲ್ಲೂ ನನ್ನ ಪ್ರೀತಿ ಉಂಟು .!
ಅವಳ ಉಳಿವು ಶಾಶ್ವತ
ಬಳಕುವ ಮೈ ಮೋಹಕ
ನಡುಗುವ ನಡೆ ಪ್ರೇರಕ
ಮೊಗದ ಅಂದ ಆಹಾ ಆನಂದ
ಕಣ್ಣು ಮಿಟುಕು ಚಂದವೋ ಚಂದ
ಹುಬ್ಬು ಹರಿವ ನವಿರು
ತುಟಿಯ ಅಂಚು ಸವರು
ಬಯಲ ಹಣೆಯ ಬೊಟ್ಟು
ಇಟ್ಟರೆ ನಿ ಅಚ್ಚು ಕಟ್ಟು
ನಿನ್ನ ವಸ್ತ್ರ ವಿನ್ಯಸಕ್ಕಾಗದು ಬಿಕ್ಕಟ್ಟು
ತಿಳಿಯೆ ನನ್ನ ಒಲವೆ ..ಈ ಮಾತಿನಲ್ಲೂ ನನ್ನ ಪ್ರೀತಿ ಉಂಟು .!
Subscribe to:
Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
- 
ನಲ್ಲೆ, ತಂದು ಕೊಡಲೆ ನಿನಗೆ ಆ ಸಾಗರದಾಳದ ಮುತ್ತು .? ಅಂದನವನು.... ನಲ್ಲಾ, ಆ ಮುತ್ತಗಳ ಬೆಲೆ ಎಷ್ಟೇ ಇದ್ದರೂ .., ನೀ ನೀಡುವ ಪ್ರೀತಿಯ ಸಿಹಿ ಮುತ್ತಿಗೆ ಬೆಲೆ ಕಟ್ಟಲ...
 - 
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
 - 
ಹಸಿರು ಮಾನವನ ಜೀವದ ಉಸಿರು ಹಸಿರು ಇದ್ದಾರೆ ಭಾಗ್ಯ , ಹಸಿರು ತರುವುದು ಸೌಭಾಗ್ಯ ಹಸಿರು ಬೆರೆತಿರಲು ಜೀವನ , ಹಸಿರು ಬದುಕಿನ ಪಯಣ ಕಾಡು ಬೆಳೆದರೆ ನಾಡಿಗೆ ಮಳೆ , ಸೋನೆ ಗರ...