ಗುರಿ ಇಲ್ಲದೆ ಗರಿ ಮಾಸಿದೆ
ದುಗ್ಗಾಣಿ ಇಲ್ಲದೆ ಕಛೇರಿಗಳು ಬಳಲಿವೆ
ಮನುಷ್ಯನ ಜೀವನ ಭಯದಿಂದ ಸಾಗಿದೆ
ನಮ್ಮ ಕಾರ್ಯಕ್ಕೆ ಬೆಲೆ ಬರುವುದು ಹೇಗೆ ?
ಹೇಗೆ ಸಾಗುವುದೋ ಪಯಣ ..?
ಹೊಸ ತಂತ್ರವ ಬಳಸಿ
ಹೊಸ ಮಂತ್ರವ ಹೂಡಿ
ತೊಡಕು ಮೊಡಕುಗಳ ಬದಿಗೇ ಒತ್ತಿ
ನವ ಯುಗದ ಕಡೆಗೆ ಸಾಗುವುದು ಹೇಗೆ..?
ಹೇಗೆ ಸಾಗುವುದೋ ಪಯಣ ..?
Thursday, February 19, 2009
Subscribe to:
Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ರಾಘು ರಾಘು ಪೂರಿಯೊಳಗಿನ ಸಾಗು ಪಾನಿ ಪುರಿ, ಬೇಲ್ ಪುರಿಯ ಪ್ರೀತಿಸುವ ಮಗು ನಾಲಿಗೆ ರುಚಿಗೆ ಸುತ್ತುತ್ತಾನೆ ಪ್ರತಿ ಹೋಟೆಲ್ ಸೂರು ತೃಪ್ತಿ ಆಗದು ಎಷ್ಟೇ ಸುತ್ತಿದರ...
-
ನಲ್ಲೆ, ತಂದು ಕೊಡಲೆ ನಿನಗೆ ಆ ಸಾಗರದಾಳದ ಮುತ್ತು .? ಅಂದನವನು.... ನಲ್ಲಾ, ಆ ಮುತ್ತಗಳ ಬೆಲೆ ಎಷ್ಟೇ ಇದ್ದರೂ .., ನೀ ನೀಡುವ ಪ್ರೀತಿಯ ಸಿಹಿ ಮುತ್ತಿಗೆ ಬೆಲೆ ಕಟ್ಟಲ...