ಚಂಚಲ ಮನಸ್ಸು ನನ್ನದು,
ಚಟ ಪಟನೆ ಮಾತನಾಡಲು ಬಲ್ಲದು ..
ನೂರೆಂಟು ವಿಷಯವ ಮನದ ಬಲೆಯಲ್ಲಿ ಬೆಸೆದು ,
ತಿರುಗಿ ತಿರುಗಿ ಆದದ್ದನ್ನೇ ನೆನೆಯುವುದು ..!
ಯಾಕೆ ಇ ಮನಸ್ಸು ಇಸ್ಟೊಂದು ನಿಗೂಡ..?
ಯಾಕೆ ಇ ಮನಸ್ಸು ಪಾದರಸದಸ್ಟು ಚಂಚಲ ?
ವಿಷವೆಂದು ತಿಳಿದರೂ, ಕುಡಿಯುವ ಬಯಕೆ ಏಕೆ ನಿನಗೆ ...?
ಭಾವನೆಗಳೇ ಇಲ್ಲದ ಕಟುಕಿಗೆ ಏಕೆ ನಿನ್ನ ಒಲವು ..?
ಪ್ರೀತಿಯೇ ಇಲ್ಲದ ಕಿರಾತಕಿಯ ಮೇಲೆ ನಿನ್ನಲೇಕೆ ಅನುಕಂಪ ?
ಪ್ರಾಣವ ತಗೆಯುವ ಕೆಟ್ಟ ಹೆಂಗಸಿಗೆ ಏಕೆ ನಿನ್ನಲ್ಲಿ ಸಹಾನುಭೂತಿ ?
ಮರೆತು ಬಿಡು ಓ ಮನವೇ... ಅದು ಒಂದು ಕೆಟ್ಟ ಕನಸ್ಸೆಂದು ...!
ಮರೆತು ಬಿಡು ಆ ಹೆಂಗಸನ್ನ.... ಅದು ಒಂದು ಕೆಟ್ಟ ಮೃಗವೆಂದು..!
ಮನುಷ್ಯರಿಗೆ ಪ್ರಾಣಿಗಳಿಗೆ ವ್ಯತ್ಯಾಸ ತಿಳಿಯದ ರಾಕ್ಷೆಸಿ ಎಂದು ...!
ಆ ಜೀವಕೆ ಪ್ರೀತಿಯ ಬೆಲೆಯೇ ತಿಳಿದಿಲ್ಲ...ಸ್ವಾರ್ಥತೆ ಮೆರೆಯುವ ಆ.......!
ಮರೆತು.. ಮರೆತು.., ಹಾಯಾಗು ಓ ನನ್ನ ಮನವೇ ......!!!
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಅಪ್ಪು - ಮರೆಯದ ಚೇತನ --------------------- ಒಂದು ಮರೆಯಾಗಲಾರದ ಚೇತನ.. ಚಂದನ ವನದ ಸೌಗಂಧದ ಕುಸುಮ ಹೃದಯಗಳ ಆಳಿದ ಧೀಮಂತ ವಿನಯತೆ ಭಾವ ಸದಾ ಜೀವಂತ ಮನುಷತ್ವವೂ ನಾಚ...
-
ಕತ್ತಲು ಕವಿದಾಗ ತಿಳಿ-ಬಿಳಿ ನೆರಳಲ್ಲಿ ಚಂದ್ರಮುಖಿ ದೀಪದ ಬೆಳಕಿನಲ್ಲಿ ನಗೆ ಚೆಲ್ಲೊ ಮಂದಸ್ಮ್ರತಿ ನಯನಗಳು ಮನೋಹರ ಘಾಡ ನೆರಳೊತ್ತ ಗವಿ ಪ್ರೀತಿ ಮೋಹದ ಸಾಗರ ಪಂಚಮ ಪ್ರೀತಮ...
No comments:
Post a Comment