ಗುರಿ ಇಲ್ಲದೆ ಗರಿ ಮಾಸಿದೆ
ದುಗ್ಗಾಣಿ ಇಲ್ಲದೆ ಕಛೇರಿಗಳು ಬಳಲಿವೆ
ಮನುಷ್ಯನ ಜೀವನ ಭಯದಿಂದ ಸಾಗಿದೆ
ನಮ್ಮ ಕಾರ್ಯಕ್ಕೆ ಬೆಲೆ ಬರುವುದು ಹೇಗೆ ?
ಹೇಗೆ ಸಾಗುವುದೋ ಪಯಣ ..?
ಹೊಸ ತಂತ್ರವ ಬಳಸಿ
ಹೊಸ ಮಂತ್ರವ ಹೂಡಿ
ತೊಡಕು ಮೊಡಕುಗಳ ಬದಿಗೇ ಒತ್ತಿ
ನವ ಯುಗದ ಕಡೆಗೆ ಸಾಗುವುದು ಹೇಗೆ..?
ಹೇಗೆ ಸಾಗುವುದೋ ಪಯಣ ..?
Thursday, February 19, 2009
Subscribe to:
Posts (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಅಪ್ಪು - ಮರೆಯದ ಚೇತನ --------------------- ಒಂದು ಮರೆಯಾಗಲಾರದ ಚೇತನ.. ಚಂದನ ವನದ ಸೌಗಂಧದ ಕುಸುಮ ಹೃದಯಗಳ ಆಳಿದ ಧೀಮಂತ ವಿನಯತೆ ಭಾವ ಸದಾ ಜೀವಂತ ಮನುಷತ್ವವೂ ನಾಚ...
-
ಕತ್ತಲು ಕವಿದಾಗ ತಿಳಿ-ಬಿಳಿ ನೆರಳಲ್ಲಿ ಚಂದ್ರಮುಖಿ ದೀಪದ ಬೆಳಕಿನಲ್ಲಿ ನಗೆ ಚೆಲ್ಲೊ ಮಂದಸ್ಮ್ರತಿ ನಯನಗಳು ಮನೋಹರ ಘಾಡ ನೆರಳೊತ್ತ ಗವಿ ಪ್ರೀತಿ ಮೋಹದ ಸಾಗರ ಪಂಚಮ ಪ್ರೀತಮ...