ವಿಧ್ಯಾರ್ಹತೆ : ಹೆಚ್ಚು ಕಲಿತವಳಿರದಿದ್ದರು ಪರವಾಗಿಲ್ಲ ,
ಭುಧ್ಧಿವಂತಳಾಗಿರಬೇಕು ..!
ಹೆಚ್ಚು ಅಂಕಗಳಿಸದಿದ್ದರು ಪರವಾಗಿಲ್ಲ ,
ಅಂಕೆಶಾಸ್ತ್ರ ಬಲ್ಲವಳಾಗಿರಬೇಕು...!
ಪಾಕ ಪ್ರವಿಣೆ ಆಗಬೇಕಿಲ್ಲ ,
ಅಡುಗೆ ಬಲ್ಲವಳಾಗಿದ್ದರೆ ಸಾಕು ..!
ಪ್ರೀತಿಯೇ ಅರಿಯದಿದ್ದರು ಪರವಾಗಿಲ್ಲ
ಮನಸ್ಸಿನ ಮಾತು ತಿಳಿದುಕೊಂಡರೆ ಸಾಕು..!
ಹೃದಯ ಬಡಿತ ಕೇಳಿಸದಿದ್ದರೂ ಪರವಾಗಿಲ್ಲ ,
ತುಡಿತಕ್ಕೆ ಮಿಡಿಯುವಂತವಳಾಗಿರಬೇಕು ..!
ಜೀವನವೆಂಬುದು ತಿಳಿಯದಿದ್ದರೂ ಪರವಾಗಿಲ್ಲ,
ಬಾಳುವೆ ಎಂಬ ಆತ್ಮವಿಶ್ವಾಸವಿದ್ದವಳು ಬೇಕು ..!
ಹೀಗೆಂದು ಒಬ್ಬ ಮಡದಿ ಬಾಳ ಸಂಗಾತಿಯಾಗಿ ಬೇಕು...!
Wednesday, April 28, 2010
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಅಪ್ಪು - ಮರೆಯದ ಚೇತನ --------------------- ಒಂದು ಮರೆಯಾಗಲಾರದ ಚೇತನ.. ಚಂದನ ವನದ ಸೌಗಂಧದ ಕುಸುಮ ಹೃದಯಗಳ ಆಳಿದ ಧೀಮಂತ ವಿನಯತೆ ಭಾವ ಸದಾ ಜೀವಂತ ಮನುಷತ್ವವೂ ನಾಚ...
-
ಕತ್ತಲು ಕವಿದಾಗ ತಿಳಿ-ಬಿಳಿ ನೆರಳಲ್ಲಿ ಚಂದ್ರಮುಖಿ ದೀಪದ ಬೆಳಕಿನಲ್ಲಿ ನಗೆ ಚೆಲ್ಲೊ ಮಂದಸ್ಮ್ರತಿ ನಯನಗಳು ಮನೋಹರ ಘಾಡ ನೆರಳೊತ್ತ ಗವಿ ಪ್ರೀತಿ ಮೋಹದ ಸಾಗರ ಪಂಚಮ ಪ್ರೀತಮ...
No comments:
Post a Comment