ನನ್ನ ಸಹನೆಯ ಎಲ್ಲೇ ಒಡೆಯಿತು ,
ಅವಳು ಹಟಮಾರಿ, ಗಂಡನ ಪ್ರಾಣವ ನುಂಗುವ ಛಲ ಅವಳದು..
ಇವಳ ತಾಳಕ್ಕೆ ಕುಣಿಯುವ ಇವರ ಮನೆಯವರು.
ಮಾತು ಮೀರಿದರೆ, ಕಂಟಕ ತಪ್ಪದು ಎಂದು ತಿಳಿದರೂ..
ಮಾಡಿ ನೋಡೋಣ, ಅದೇನು ಮಾಡುತ್ತಾರೋ...? ನೋಡಿಯೇ ತಿರೋಣ ...!
ಹೇಳದೆ ಕೇಳದೆ ಮನೆಯ ತೊರೆದರೆ ಅರೆಸುತ್ತ ಬರುವರು ಎಂಬ ಕೆಟ್ಟ ಮೊಂಡ ನಂಬಿಕೆ....!
ತಿಳಿದು ತಿಳಿದು ಭಾವಿಗೆ ಬಿದ್ದರೆ ದೇವರು ತಾನೇ ಏನು ಮಾಡ್ಯಾನು ?
ನಿನ್ನ ಕರ್ಮ....! ಅನುಭವಿಸು ಎಂದು ಕುಹಕು ನಗೆ ಬಿರ್ಯಾನು ....!
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಅಪ್ಪು - ಮರೆಯದ ಚೇತನ --------------------- ಒಂದು ಮರೆಯಾಗಲಾರದ ಚೇತನ.. ಚಂದನ ವನದ ಸೌಗಂಧದ ಕುಸುಮ ಹೃದಯಗಳ ಆಳಿದ ಧೀಮಂತ ವಿನಯತೆ ಭಾವ ಸದಾ ಜೀವಂತ ಮನುಷತ್ವವೂ ನಾಚ...
-
ಕತ್ತಲು ಕವಿದಾಗ ತಿಳಿ-ಬಿಳಿ ನೆರಳಲ್ಲಿ ಚಂದ್ರಮುಖಿ ದೀಪದ ಬೆಳಕಿನಲ್ಲಿ ನಗೆ ಚೆಲ್ಲೊ ಮಂದಸ್ಮ್ರತಿ ನಯನಗಳು ಮನೋಹರ ಘಾಡ ನೆರಳೊತ್ತ ಗವಿ ಪ್ರೀತಿ ಮೋಹದ ಸಾಗರ ಪಂಚಮ ಪ್ರೀತಮ...
No comments:
Post a Comment