ಕಾವೇರಿ ನೀರ ಕುಡಿ, ಕನ್ನಡವದು ಸಿಹಿ ನುಡಿ
ಕರ್ನಾಟಕವಿದು ಪುಣ್ಯ ಭೂಮಿ
ಸಂಸ್ಕೃತಿ ನಮ್ಮದು ನೆಚ್ಚಿನ ಹಿರಿಮೆ
ಎಲ್ಲ ಭಾಷಿಗರಿಗೂ ನಮ್ಮ ನೆಲದಲ್ಲಿ ಸ್ವಾಗತ
ಸಮವಾಗಿ ಭಾವಿಸೆವು ಪ್ರೀತಿಯ ತೋರುತ
ನಮ್ಮ ನೆಲದಲ್ಲಿ ನೆಲಸಿದರೂ ನಮಗಿಲ್ಲ ಬೆಸರ
ಎಲ್ಲರಿಗೂ ಕಲ್ಪಿಸಿಕೊಡುವೆವು ಬದುಕುವ ಅವಸರ
ನಮ್ಮ ಜಲವ ಬಯಸಿ ಬಂದೆ ನಿ ಕನ್ನಡವ ಕಲಿ
ಕರ್ನಾಟಕದಲ್ಲಿ ನೆಲಸಿದ ಮೇಲೆ ನಮ್ಮ ಸಂಸ್ಕೃತಿಯ ಮೆರಿ.
Friday, August 29, 2008
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಅಪ್ಪು - ಮರೆಯದ ಚೇತನ --------------------- ಒಂದು ಮರೆಯಾಗಲಾರದ ಚೇತನ.. ಚಂದನ ವನದ ಸೌಗಂಧದ ಕುಸುಮ ಹೃದಯಗಳ ಆಳಿದ ಧೀಮಂತ ವಿನಯತೆ ಭಾವ ಸದಾ ಜೀವಂತ ಮನುಷತ್ವವೂ ನಾಚ...
-
ಕತ್ತಲು ಕವಿದಾಗ ತಿಳಿ-ಬಿಳಿ ನೆರಳಲ್ಲಿ ಚಂದ್ರಮುಖಿ ದೀಪದ ಬೆಳಕಿನಲ್ಲಿ ನಗೆ ಚೆಲ್ಲೊ ಮಂದಸ್ಮ್ರತಿ ನಯನಗಳು ಮನೋಹರ ಘಾಡ ನೆರಳೊತ್ತ ಗವಿ ಪ್ರೀತಿ ಮೋಹದ ಸಾಗರ ಪಂಚಮ ಪ್ರೀತಮ...
No comments:
Post a Comment